RaagAarogya
This event has ended
-
Date
July 28, 2019
-
Time
6:00 pm
ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ
ಸಿರಿಧಾನ್ಯಗಳ ಬಳಕೆಯಿಂದ ಪರಿಹಾರದ ಬಗ್ಗೆ ಪ್ರಸಿದ್ಧ ಆರೋಗ್ಯ ತಜ್ಞರಾದ
ಡಾ. ಖಾದರ್ ವಾಲಿ ಅವರಿಂದ ಉಪಯುಕ್ತ ಮಾಹಿತಿ..
ಇದರೊಂದಿಗೆ…
ಅದೇ ರೋಗಗಳಿಗೆ ಸಂಗೀತದ ಯಾವ *ರಾಗ* ಗಳನ್ನು ಕೇಳುವುದರಿಂದ ಒಳ್ಳೆಯ ಪರಿಣಾಮ ಎನ್ನುವುದರ ಬಗ್ಗೆ
ಸರಿಗಮಪ ಖ್ಯಾತಿಯ ಹಿನ್ನೆಲೆ ಗಾಯಕರಾದ
ಎಂ ಆರ್ ಶ್ರೀಹರ್ಷ ಅವರಿಂದ ವಿಭಿನ್ನವಾದ ಗಾಯನ ಪ್ರಾತ್ಯಕ್ಷಿಕೆ.
ಒಂದೇ ವೇದಿಕೆಯಲ್ಲಿ
- ಶಾಸ್ತ್ರೀಯ ಸಂಗೀತ
- ಕನ್ನಡ, ಹಿಂದಿ, ತಮಿಳು
- ತೆಲಗು *ಚಿತ್ರ ಸಂಗೀತ ( Old & New)
- ಭಕ್ತಿ ಸಂಗೀತ
- ಭಾವಗೀತೆ
- ಅಂತಃಪುರಗೀತೆ
- ಜನಪದ ಸಂಗೀತ
ಇವೆಲ್ಲವನ್ನೂ ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನಕ್ಕೆ ನೀವೆಲ್ಲರೂ ಸಾಕ್ಷಿಯಾಗಿ..
ಪ್ರವೇಶ : ಉಚಿತ
Karnataka Kalamandira, Vinoba Rd, Kukkarahalli, Kajjihundi, Mysuru